ಯತ್ನಾಳ್ ಮಾತಾಡುವಾಗ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರೊಂದಿಗೆ ಲಘು ಮಾತಿನ ಚಕಮಕಿ ನಡೆಯುತ್ತದೆ. ರಾಯರೆಡ್ಡಿ ಯಾವುದೋ ಮಾತಿಗೆ ಅಡ್ಡಿಯನ್ನುಂಟು ಮಾಡಿದಾಗ, ಸುಮ್ನೆ ಕೂತ್ಕೊಳ್ಳಿ ರಾಯರೆಡ್ಡಿಯರೇ, ನಮ್ಮ ಪ್ರತಿಭಟನೆಕಾರರ ಬಗ್ಗೆ ನಿಮಗೇನು ಗೊತ್ತು, ನೀವು ಶ್ರೀಮಂತರು ಅನ್ನೋದು ಗೊತ್ತಿದೆ ಎಂದು ಹೇಳುತ್ತಾ ಸಿದ್ದರಾಮಯ್ಯ ಸೂಚನೆ ಮೇರೆಗೆ ಲಾಠಿಚಾರ್ಜ್ ನಡೆದಿದೆ ಎನ್ನುತ್ತಾರೆ.