ದುಡ್ಡು ಕೊಟ್ಟು ಜನರಿಂದ ವೋಟು ಹಾಕಿಸಿಕೊಳ್ಳೋಣ, ಹಣ ಎಷ್ಟು ಬೇಕಾದರೂ ಖರ್ಚಾಗಲಿ ಎಂದು ಕುಮಾರಸ್ವಾಮಿ ಹೇಳಿದ್ದಾರಂತೆ, ಅವರಿಂದ ಹಣ ತೆಗೆದುಕೊಳ್ಳಿ ಬೇಡ ಅನ್ನಲ್ಲ, ಆದರೆ ವೋಟು ಮಾತ್ರ ಯೋಗೇಶ್ವರ್ಗೆ ಹಾಕಿ, ಕುಮಾರಣ್ಣನ ನೋಟು ಯೋಗೇಶ್ವರ್ಗೆ ವೋಟು ಅನ್ನೋದನ್ನು ನೆನಪಿಟ್ಟುಕೊಳ್ಳಿ ಎಂದು ಸುರೇಶ್ ಹೇಳಿದರು.