ದಿನೇಶ್ ಗುಂಡೂರಾವ್. ಆರೋಗ್ಯ ಸಚಿವ

ಅಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ-ಎರಡು ಇಲಾಖೆಗಳನ್ನು ವಿಲೀನ ಮಾಡುವ ಯೋಚನೆ ಬಹಳ ದಿನಗಳಿಂದ ಇತ್ತು, ಇದಕ್ಕೆ ಸಂಬಂಧಪಟ್ಟ ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ, ಇಲಾಖೆಗಳನ್ನು ಒಬ್ಬ ಕಮೀಶನರ್ ಅಧೀನಕ್ಕೆ ಒಳಪಡಿಸಿ ಆಡಳಿತಾತ್ಮಕ ವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ, ಔಷಧಿಗಳ ಗುಣಮಟ್ಟದ ಬಗ್ಗೆ ದೂರುಗಳು ಬರುತ್ತಿರುವುದರಿಂದ ಇದು ಅನಿವಾರ್ಯವಾಗಿತ್ತು ಎಂದು ಸಚಿವ ಹೇಳಿದರು.