ದೇವಾಲಯದ ಆವರಣದಲ್ಲೇ ಬೆಂಬಲಿಗರು ಮತ್ತು ಸ್ಥಳೀಯ ಕಾರ್ಯಕರ್ತರು ಅವರನ್ನು ಸುತ್ತುವರಿದು ಜೈಕಾರ ಕೂಗಿದರು. ಅವರ ಅಭಿಮಾನ ಪ್ರೀತಿ ಕಂಡು ಭಾವುಕರಾದ ರೇವಣ್ಣಗೆ ಬಾಯಿಂದ ಮಾತೇ ಹೊರಡಲಿಲ್ಲ. ನೀವು ನನ್ನೊಂದಿದ್ದೀರಿ ಅಂತ ನನಗೆ ಮತ್ತೊಮ್ಮೆ ಮನವರಿಕೆಯಯಾಗಿದೆ, ನಾನ್ಯಾವತ್ತೂ ನಿಮ್ಮಿಂದ ದೂರವಾಗಲ್ಲ ಎಂದು ಹೇಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.