ಕಳೆದ ವಾರ ಹೆಗಡೆ, ಕಾರ್ಯಕರ್ತರ ಸಭೆಯೊಂದರಲ್ಲಿ ತನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರ ಬಗ್ಗೆ ಸಿದ್ದರಾಮಯ್ಯರಲ್ಲಿ ಸಿಟ್ಟು ಇನ್ನೂ ಆರಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಆದರೆ ಸಂಸದರನ್ನು ಜರಿಯಲು ಅವರು ಬೇರೆ ವಿಷಯ ಆರಿಸಿಕೊಂಡರು.