CM Bommai: ಜೈ ಬಜರಂಗಿ ಘೋಷಣೆ ಕೂಗಿ ಕಾಂಗ್ರೆಸ್ ನಾಯಕರಿಗೆ ಸಿಎಂ ತಿರುಗೇಟು

ಕಾಂಗ್ರೆಸ್​​​ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ವಿಚಾರ. ಹಾನಗಲ್ ತಾಲೂಕಿನಲ್ಲಿ ಸಿಎಂ ರೋಷಾವೇಶದ ಭಾಷಣ. ಸಿಎಂ ಬಸವರಾಜ ಬೊಮ್ಮಾಯಿರಿಂದ ಬಜರಂಗಿ ಜಪ. ಜೈ ಶ್ರೀರಾಮ್​, ಜೈ ಬಜರಂಗಬಲಿ ಎಂದು ಘೋಷಣೆ ಕೂಗಿದ ಸಿಎಂ. ಕೇಸರಿ ವಸ್ತ್ರವನ್ನು ಬೀಸುವ ಮೂಲಕ ಕಾಂಗ್ರೆಸ್​ಗೆ ಡಿಚ್ಚಿ. ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಅಲೆ ಇದೆ-ಸಿಎಂ. ತಿಳುವಳ್ಳಿ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.