ಶೃಂಗಸಭೆಯಲ್ಲಿ ವಿಶ್ವದ ಬೇರೆ ಬರೆ ದೇಶಗಳ ಅಗ್ರಗಣ್ಯ ನಾಯಕರು ಬಂದಿದ್ದಾರೆ, ಅವರೊಂದಿಗೆ ವಿಚಾರ ವಿನಿಮಮ ನಡೆಸುವ ಸದವಕಾಶ ಇತ್ತು, ಹೊಸ ಹೊಸ ಐಡಿಯಾಗಳನ್ನು ರಾಜ್ಯಕ್ಕೆ ತರಬಹುದಾಗಿತ್ತು. ಆದರೆ ಸಿದ್ದರಾಮಯ್ಯನವರಿಗೆ ಇದ್ಯಾವುದೂ ಬೇಕಿಲ್ಲ ಎಂದು ಅಶ್ವಥ್ ನಾರಾಯಣ ಹೇಳಿದರು.