ದಲಿತ ಸಮುದಾಯಕ್ಕಾಗಿ ಪ್ರಿಯಾಂಕ್ ಖರ್ಗೆ ಯಾವ ಹೋರಾಟ ಮಾಡಿದ್ದಾರೆ ಅಂತ ಹೇಳಲಿ, ಅದರೆ ನಾವಾದರೋ ಹೋರಾಟ ಮಾಡಿಕೊಂಡೇ ಬಂದವರು, ಹೋರಾಟವೆ ನಮ್ಮ ಬದುಕು, ಮೊದಲು ನಾನು ಕಾಂಗ್ರೆಸ್ ನಲ್ಲೇ ಇದ್ದ ಕಾರಣ ಪ್ರಿಯಾಂಕ್ ಏನು ಮಾಡಿದ್ದಾರೆ ಏನಿಲ್ಲ ಅಂತ ಚೆನ್ನಾಗಿ ಗೊತ್ತು, ಅವರು ನನ್ನ ಬಗ್ಗೆ ಮಾತಾಡುವುದನ್ನು ನಿಲ್ಲಿಸದಿದ್ದರೆ ಇನ್ನು ಸುಮ್ಮನಿರಲ್ಲ ಎಂದು ನಾರಾಯಣಸ್ವಾಮಿ ಎಚ್ಚರಿಸಿದರು.