ಬಿಜೆಪಿ ನಾಯಕ ಸಿಟಿ ರವಿ,

Pahelgam Terror Attack: ಭಾತೀಯರಿಗೆ ಈಗ ಘಜನಿ, ಖಿಲ್ಜಿ, ಘೋರಿ ಟಿಪ್ಪು ಸುಲ್ತಾನ್​ನಂಥ ರಾಜರು ನೆನಪಾಗುತ್ತಾರೆ, ತಮ್ಮ ಸಾಮ್ರಾಜ್ಯ ನಡೆಸುತ್ತಲೇ ಅವರು ಜನರಲ್ಲಿ ಭೀತಿ, ಆತಂಕ ಮೂಡಿಸಿ ಅವರನ್ನು ಮತಾಂತರಗೊಳಿಸುತ್ತಿದ್ದರು. ಈಗ ಜನರನ್ನು ಮತಾಂತರ ಮಾಡೋದು ಸಾಧ್ಯವಿಲ್ಲ ಅಂತ ಅವರಿಗೆ ಗೊತ್ತಾಗಿದೆ. ಹಾಗಾಗೇ, ಹೇಡಿಗಳ ರೀತಿ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿ ಜನರನ್ನು ಕೊಲ್ಲುತ್ತಿದ್ದಾರೆ ಎಂದು ಸಿಟಿ ರವಿ ಹೇಳಿದರು.