ಸದನದಲ್ಲಿ ಸಿದ್ದರಾಮಯ್ಯ

ತಾನು ಮಾತಾಡುವಾಗ ಮಧ್ಯದಲ್ಲಿ ಯಾರೂ ಮಾತಾಡಬಾರದು ಅಂತ ಸದನದಲ್ಲಿದ್ದ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಕಳಿಯಿಂದ ಮನವಿ ಮಾಡುತ್ತಾರೆ. ತಮ್ಮ ಮಾತು ಮುಗಿದ ಮೇಲೆ ಮಾತಾಡಿ, ಯಾವುದೇ ಪ್ರಶ್ನೆ ಕೇಳಿದರೂ ಉತ್ತರಿಸಲು ಸಿದ್ಧ, ಸದನದಿಂದ ಎಲ್ಲೂ ಓಡಿಹೋಗಲ್ಲ ಎಂದು ಅವರು ಹೇಳುತ್ತಾರೆ.