ಮಾಜಿ ಸಂಸದ ಡಿಕೆ ಸುರೇಶ್

ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬರು ಮುನಿರತ್ನ ತನ್ನ ಮೂತ್ರ ವಿಸರ್ಜನೆ ಮಾಡಿದರು ಎಂದು ದೂರು ಸಲ್ಲಿಸಿದ್ದಾರೆ ಎಂದ ಸುರೇಶ್, ಯಾಕೋ ಇತ್ತೀಚಿಗೆ ಅಶೋಕ್ ಒಂಥರಾ ಆಗಿದ್ದಾರೆ ಎಂದು ಮುಗಳ್ನಗುತ್ತಾ ಹೇಳಿದರು. ಅವರ ಆರೋಗ್ಯ ಸರಿಯಿಲ್ಲ ಹಾಗಾಗೇ ನಿಶ್ಶಕ್ತರಾಗಿದ್ದಾರೆ ಎಂದು ಬಿಜೆಪಿ ನಾಯಕರೇ ತನಗೆ ಹೇಳಿರೋದು ಎಂದು ಮಾಜಿ ಸಂಸದ ಹೇಳಿದರು.