ಮೈಸೂರಲ್ಲಿ ಸಿದ್ದರಾಮಯ್ಯ

ತನ್ನಲ್ಲಿ ಮಾಹಿತಿ ಇಲ್ಲ, ಅದನ್ನು ತಿಳಿದುಕೊಂಡ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ಪತ್ರಕರ್ತರು ಒತ್ತಾಯಿಸಿದಾಗ, ಅವರು ಅದೇ ಮಾತನ್ನು ಇಂಗ್ಲಿಷ್ ಬಾಷೆಯಲ್ಲಿ ಹೇಳಿದರು. ಆದರೆ, ಇಂದು ಬೆಳಗ್ಗೆ ಕಲಬುರಗಿಯಲ್ಲಿ ಮಾತಾಡಿದ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಯಾರೇ ಉಲ್ಲಂಘಿಸಿದ್ದರೂ ಕಾನೂನು ಕ್ರಮ ಜರುಗಿಸಲಾಗುವುದು ಅಂತ ಹೇಳಿದ್ದರು.