ಸಚಿವ ಸೋಮಣ್ಣ ಭೇಟಿಯಾಗಿ ಮಾತ್ನಾಡ್ತೇನೆ ಅಂದಿದ್ಯಾಕೆ BSY

ಸಚಿವ ವಿ ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರುವ ವದಂತಿ ಬಗ್ಗೆ ಬಿಎಸ್​ವೈ ಗಮನ ಸೆಳೆದಾಗ, ಬಿಜೆಪಿಯ ಯಾವುದೇ ಮಂತ್ರಿ, ಶಾಸಕ ಕಾಂಗ್ರೆಸ್ ಸೇರುತ್ತಿಲ್ಲ, ತಾವು ಬೆಂಗಳೂರಿಗೆ ವಾಪಸ್ಸಾದ ನಂತರ ಸೋಮಣ್ಣ ಜೊತೆ ಮಾತಾಡುವುದಾಗಿ ಅವರು ಹೇಳಿದರು.