Karnataka Assembly Winter Session: ಸದನದಲ್ಲಿ ಮಾತಾಡುವಾಗ ಬಸನಗೌಡ ಯತ್ನಾಳ್ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಾಲೆಳೆದರು. ಪಿಎಸ್ ಐ ನೇಮಕಾತಿ ಹಗರಣವನ್ನು ಹಾಗೆ ಹೀಗೆ ಮಾಡ್ತೀವಿ ಅಂತ ವೀರಭದ್ರನ ಹಾಗೆ ವೀರಾವೇಶದಿಂದ ಕೂಗಾಡಿದ ಸಚಿವರು ಈಗ್ಯಾಕೆ ಸುಮ್ಮನಾಗಿದ್ದಾರೋ ಅಂತ ಲೇವಡಿ ಮಾಡಿದಾಗ ಉತ್ತರಿಲು ಸಚಿವ ಎದ್ದುನಿಂತರು.