ಸಿದ್ದರಾಮಯ್ಯಗೆ ಅಹಂಕಾರ ತಲೆಗೇರಿದೆ, ಅವರ ಮದ ಇಳಿಸಬೇಕು, ಗರ್ವಭಂಗ ಮಾಡಬೇಕು ಎಂದು ಮಾತಾಡುವ ದೇವೇಗೌಡರು ತಾವೊಬ್ಬ ಮಾಜಿ ಪ್ರಧಾನಿ ಅನ್ನೋದನ್ನು ಮರೆಯುತ್ತಾರೆ, ಅವರ ಮಾತು ಪಾಳೆಗಾರಿಕೆಯ ದ್ಯೋತಕವಾಗಿದೆ, ಅವರು ಪ್ರಧಾನಿಯಾಗಿದ್ದೇ ಒಂದು ಆಕಸ್ಮಿಕ ಎಂದು ಸಿದ್ದರಾಮಯ್ಯ ಹೇಳುತ್ತಾರೆ.