ಸ್ಥಳೀಯರು ನೀಡಿರುವ ಮಾಹಿತಿ ನಂಬುವುದಾದರೆ ಧಾರಾಕಾರವಾಗಿ ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಬೇತ್ರಿ, ಕದನೂರು, ಬಿಟ್ಟಂಗಾಲ, ಮೇಕೇರಿ, ಕಗ್ಗೋಡು ಮೊದಲಾದ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಈ ಭಾಗಗಳಲ್ಲೇ ಅತಿಹೆಚ್ಚು ಕಾಫಿ ಪ್ಲಾಂಟೇಶನ್ ಮತ್ತು ಕಾಫಿ ಬೆಳೆಗಾರರು ಇರೋದು. ಇಂದು ಸುರಿದ ಮಳೆ ಅವರಲ್ಲಿ ಸಂತಸ ತಂದಿದೆ.