ಅವರು ಬಹಳ ವರ್ಷಗಳ ಕಾಲ ಕಲಾವಿದೆಯಾಗಿದ್ದವರು, ಅಂಬರೀಶ್ ಜೊತೆ ದೀರ್ಘ ಸಮಯದವರೆಗೆ ಕಲಾಸೇವೆ ಮಾಡಿ ಈಗ ಸಂಸದೆಯಾಗಿ ರಾಜಕಾರಣದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ, ಹಾಗಾಗಿ ಅವರಷ್ಟು ತನಗೆ ಗೊತ್ತಿಲ್ಲ ಎಂದು ಹೇಳಿದರು. ನಿನ್ನೆ ಕಾಂಗ್ರೆಸ್ ಮುಖಂಡರನ್ನು ತೀವ್ರವಾಗಿ ಟೀಕಿಸಿರುವ ಡಾ ರವೀಂದ್ರ ಅವರ ಬಗ್ಗೆ ತಾನು ಕಾಮೆಂಟ್ ಮಾಡಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.