ಒಂದು ಸಮುದಾಯವನ್ನು ಸಂಸ್ಕೃತಿಹೀನ ಎಂದು ಟೀಕಿಸುವ ಪ್ರೊ. ಭಗವಾನ್ ಸಂಸ್ಕಾರವಂತರೇ? ಅಂತ ಸಹಜವಾಗೇ ಒಕ್ಕಲಿಗರು ಸಿಟ್ಟಿಗೆದ್ದಿದ್ದಾರೆ. ಅವರ ಮನೆಯ ಮೇಲೆ ದಾಳಿ ನಡೆಯಬಹುದಾದ ಶಂಕೆಯಿಂದ ಮುಂಜಾಗ್ರತಾ ಕ್ರಮವಾಗಿ ನಗರದ ಕುವೆಂಪು ನಗರದಲ್ಲಿರುವ ಅವರ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅವರ ಮನೆ ಸುತ್ತ ಬ್ಯಾರಿಕೇಡ್ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದು