ಬಳ್ಳಾರಿಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅನಿಲ್ ಕುಮಾರ್ ಮೋಕಾ ಅವರನ್ನು ಮುಂದುವರಿಸಿರುವುದು ಹಬ್ಬದ ವಾತಾವರಣವನ್ನು ನಿರ್ಮಿಸಿದೆ, ಹಾಗಾಗಿ ಇವತ್ತಿನ ಶುಭ ಸಂದರ್ಭದಲ್ಲಿ ಬೇರೆ ಯಾವುದೇ ವಿಚಾರಗಳನ್ನು ಮಾತಾಡೋದು ಬೇಡ, ತನ್ನ ವಿರುದ್ಧ ಯಾವುದೇ ಆಪಾದನೆಗಳು ಬಂದರೂ ಸೈರಿಸಿಕೊಂಡು ಹೋಗುವ ಶಕ್ತಿ ವೈಯಕ್ತಿಕವಾಗಿ ತನ್ನಲ್ಲಿದೆ ಎಂದು ಜನಾರ್ಧನ ರೆಡ್ಡಿ ಹೇಳಿದರು.