ಸಿದ್ದರಾಮಯ್ಯ ಸಭೆಯಲ್ಲಿ ಗಲಾಟೆ

ಗುಂಪು ವೇದಿಕೆಯ ಪಕ್ಕದಲ್ಲಿದ್ದ ಮುಖಂಡರೊಬ್ಬರ ವಿರುದ್ಧ ಕೂಗಾಡಲಾರಂಭಿಸಿತು. ವಿಷಯ ಏನು ಅಂತ ಗೊತ್ತಾಗಲಿಲ್ಲ, ವೇದಿಕೆಯ ಮೇಲೆ ಸಿದ್ದರಾಮಯ್ಯ ಕೂತಿರುವ ಅಂಶವನ್ನು ಸಹ ಕಾರ್ಯಕರ್ತರು ಗಣನೆಗೆ ತೆಗೆದುಕೊಳ್ಳಲಿಲ್ಲ. ಕೊನೆಗೆ ಮುಖ್ಯಮಂತ್ರಿಯವರೇ ಕೈಯಲ್ಲಿ ಮೈಕ್ ಹಿಡಿದು ರೊಚ್ಚಿಗೆದ್ದ ಕಾರ್ಯಕರ್ತರನ್ನು ಸುಮ್ಮನಾಗಿಸಬೇಕಾಯಿತು.