ಡಿಕೆ ಶಿವಕುಮಾರ್ ಸುದ್ದಿಗೋಷ್ಟಿ

ಒಂದೇ ಸಮುದಾಯದವರು, ಕುಮಾರಸ್ವಾಮಿಯನ್ನು ಟೀಕಿಸುವುದು ಬೇಡ ಅಂತ ದೊಡ್ಡವರು, ತಿಳಿದವರು ಹೇಳಿದ್ದರಿಂದ ಸುಮ್ಮನಿರಬೇಕಾಯಿತು, ಅದರೆ ಇನ್ನು ಸುಮ್ಮನಿರಲ್ಲ, ಸ್ವಾಭಿಮಾನವನ್ನು ಕಡೆಗಣಿಸಲಾಗದು, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ; ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಯಾವುದೇ ಮಾಧ್ಯಮದಲ್ಲಿ ನೇರಾನೇರ ಚರ್ಚೆಗೆ ಸಿದ್ಧನಿರುವುದಾಗಿ ಶಿವಕುಮಾರ್ ಹೇಳಿದರು.