ಹಿರಿಯ ರಾಜಕಾರಣಿ ಸಿಎಂ ಇಬ್ರಾಹಿಂ

SM Krishna No More: ರಾಜ್ಯ ಸರ್ಕಾರವು ಎಸ್ ಎಂ ಕೃಷ್ಣ ಸೇರಿದಂತೆ ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ವೀರೇಂದ್ರ ಪಾಟೀಲ್ ಮೊದಲಾದ ಧೀಮಂತ ನಾಯಕರನ್ನು ಕುರಿತ ಪಾಠಗಳನ್ನು ಶಾಲಾ ಪಠ್ಯಕ್ರಮಕ್ಕೆ ಸೇರಿಸಬೇಕೆಂದು ಅಗ್ರಹಿಸುವುದಾಗಿ ಹೇಳಿದ ಇಬ್ರಾಹಿಂ, ವಿಧಾನಸೌಧದ ಆವರಣದಲ್ಲಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆಯ ಎದುರುಗಡೆ ಕೃಷ್ಣ ಅವರ ಪ್ರತಿಮೆ ಸ್ಥಾಪಿಸಬೇಕೆಂದರು.