ಅನಂತಕುಮಾರ್ ಹೆಗಡೆ, ಮಾಜಿ ಕೇಂದ್ರ ಸಚಿವ

ಕಾಂಗ್ರೆಸ್ ನಮ್ಮ ವಿರೋಧಿಯಲ್ಲ, ಅದೊಂದು ರಾಜಕೀಯ ಪಕ್ಷ ಅಷ್ಟೇ, ನಮ್ಮನ್ನು ಎದುರಿಸುವಂಥ ಸಾಮರ್ಥ್ಯ ಅದರಲ್ಲಿಲ್ಲ ಆದರೆ ಕಾಂಗ್ರೆಸ್ ನಾಯಕರ ಗತಿಗೆಟ್ಟ ಮಾನಸಿಕತೆ ನಮ್ಮ ವಿರೋಧಿ ಎಂದು ಹೆಗಡೆ ಹೇಳುತ್ತಾರೆ. 22ರಂದು ರಾಮಮಂದಿರಕ್ಕೆ ಹೋಗಲ್ಲ, ಅದಾದ ಮೇಲೆ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವ ಮಾತನ್ನು ಅಣಕಿಸುವ ಹೆಗಡೆ, ನೀನು ಹೋಗು ಬಿಡು, ರಾಮಮಂದಿರ ನಿಲ್ಲಲ್ಲ ಮಗನೇ! ಅನ್ನುತ್ತಾರೆ.