ಜಿ ಪರಮೇಶ್ವರ್, ಗೃಹ ಸಚಿವ

ದೂರುದಾರರ ವಿಷಯದಲ್ಲಿ ಕೆಲವರು ಮಾನಸಿಕ ಅಸ್ವಸ್ಥೆ ಎನ್ನುತ್ತಾರೆ, ಬೇರೆ ಕೆಲವರು ಮತ್ತೊಂದು ಸಂಗತಿಯನ್ನು ಹೇಳುತ್ತಾರೆ, ದೂರನ್ನು ದುರುದ್ದೇಶಪೂರ್ವಕವಾಗಿ ದಾಖಲಿಸಲಾಗಿದೆಯೇ ಮೊದಲಾದ ಎಲ್ಲಾ ಅಂಶಗಳ ತನಿಖೆ ನಡೆಯಲಿದೆ ಎಂದು ಪರಮೇಶ್ವರ್ ಹೇಳಿದರು.