ಸದನದಲ್ಲಿ ಜಿ ಪರಮೇಶ್ವರ್ ಉತ್ತರ

ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನೊಬ್ಬ ನಡೆಸಿರುವ ಪೋಕ್ಸೋ ಅಡಿಯ ಪ್ರಕರಣವನ್ನು ಬಹಳ ಹಗುರವಾಗಿ ಪರಿಗಣಸಿರುವ ಸಿಪಿಐ ಸಂಜೀವ ಕುಮಾರ್ ಗುರುಮಠಕಲ್ ನಲ್ಲಿ ಸುಮಾರು 90ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳ ಮಾಲೀಕರಿಂದ ಪ್ರತಿ ತಿಂಗಳು ತಲಾ ₹ 15,000 ವಸೂಲಿ ಮಾಡುತ್ತಾನಂತೆ. ಏನಿದು ದುರ್ವ್ಯವಹಾರ ಅಂತ ಶಾಸಕ ಪ್ರಶ್ನಿಸಿದರೆ, ಇದೇನು ನಂಗೊಬ್ಬನಿಗೆ ಸೇರುತ್ತಾ, ಯಾರ್ಯಾರ ಪಾಲಿರುತ್ತದೆ ಅಂತ ಗೊತ್ತಿಲ್ಲವೇ ಅಂತ ದಾರ್ಷ್ಟ್ಯತೆ ಪ್ರದರ್ಶಿಸುತ್ತಾನಂತೆ!