ಡಿಕೆ ಶಿವಕುಮಾರ್ ಪತ್ರಿಕಾ ಗೋಷ್ಠಿ

ಬಿಜೆಪಿ ತನ್ನ ಮತ್ತು ಸಿದ್ದರಾಮಯ್ಯ ವಿರುದ್ಧ ಕೇಸ್ ಹೂಡಲಿ ಎದುರಿಸಲು ತಯಾರಿದ್ದೇವೆ, ಅದರೆ ರಾಹುಲ್ ಗಾಂಧಿಯವರ ಹೆಸರು ಯಾಕೆ ಎಂದು ಶಿವಕುಮಾರ್ ಪ್ರಶ್ನಿಸಿದರು. ರಾಹುಲ್ ಅವರು ಎಐಸಿಸಿ ಅಧ್ಯಕ್ಷರಲ್ಲ, ಜಾಹೀರಾತಿನಲ್ಲಿ ಅವರ ಫೋಟೋ ಇಲ್ಲ, ಅದಕ್ಕಾಗಿ ಅವರು ಹಣ ನೀಡಿಲ್ಲ, ಸುಖಾಸುಮ್ಮನೆ ಅವರನ್ನು ಪ್ರಕರಣದಲ್ಲಿ ಎಳೆತರಲಾಗಿದೆ ಎಂದು ಶಿವಕುಮಾರ್ ಹೇಳಿದರು.