ಚನ್ನಪಟ್ಟಣದಲ್ಲಿ ಗೆಲ್ಲಲು ತಾನೇ ನಿಲ್ಲಬೇಕು ಅಂತೇನಿಲ್ಲ, ಜೆಡಿಎಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲ್ಲುತ್ತಾನೆ, ಯಾಕೆಂದರೆ ಅಲ್ಲಿನ 80 ಸಾವಿರ ವೋಟು ಪಕ್ಷದ ಅಭ್ಯರ್ಥಿಗೆ ಕಟ್ಟಿಟ್ಟ ಬುತ್ತಿ, ಲೀಡ್ ಗೋಸ್ಕರ 25 ಸಾವಿರ ವೋಟುಗಳಿಗಾಗಿ ಹೋರಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.