ಶಿವಕುಮಾರ್ ಅವರನ್ನು ಮಂತ್ರಿಮಂಡಲದಿಂದ ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡೋದಾಗಿ ಹೇಳಿದ ರಮೇಶ್, ಶಿವಕುಮಾರ್ ನಿಂದ ತನ್ನ ಜೀವಕ್ಕೂ ಅಪಾಯವಿದೆ ಯಾಕೆಂದರೆ ಅವನು ಯಾವುದನ್ನೂ ಮಾಡಲು ಹೇಸಲಾರ ಎಂದು ಹೇಳಿದರು.