ರೇವಣ್ಣ ಆವರು ಮಾಜಿ ಸಚಿವ, ಹಾಲಿ ಶಾಸಕ ಮತ್ತು ಮಾಜಿ ಪ್ರಧಾನಿಯವರ ಮಗನಾಗಿರುವ ಜೊತೆಗೆ ಅವರ ಸಹೋದರ ಮಾಜಿ ಮುಖ್ಯಮಂತ್ರಿಯಾಗಿರುವ ಕಾರಣ, ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಆದರೆ ರೇವಣ್ಣ ಮನೆಯವರ ಪೈಕಿ ಯಾರೇ ಮುಖ್ಯಮಂತ್ರಿಯಾಗಿದ್ದರೂ ತನಿಖೆ ಹೀಗೆಯೇ ನಡೆಯುತಿತ್ತು ಎಂದು ಸಚಿವ ಹೇಳಿದರು.