ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಎಲ್ಲ ಮಂತ್ರಿಗಳಿಗೆ ಮಾತ್ರ; ಸರ್ಕಾರ ಸುಭದ್ರ, ಪವರ್ ಶೇರಿಂಗ್ ಮಾತಾಡಿದರೆ ಕ್ರಮ, ಕಾಂಗ್ರೆಸ್ ಗುರಿ 2028ರ ಅಸೆಂಬ್ಲಿ ಚುನಾವಣೆ-ಈ ಮಂತ್ರ ಪಠಿಸಬೇಕು ಎಂದು ಹೇಳಿರುವಂತಿದೆ. ಯಾಕೆಂದರೆ ಕೆಲ ಶಾಸಕರು ಸುರ್ಜೆವಾಲಾ ಮತ್ತು ಡಿಕೆ ಶಿವಕುಮಾರ್ ವಾರ್ನಿಂಗ್ ಹೊರತಾಗಿಯೂ ಪವರ್ ಶೇರಿಂಗ್ ಕುರಿತು ಹೇಳಿಕೆ ನೀಡುತ್ತಿದ್ದಾರೆ.