ವಿದ್ಯುತ್ ದೀಪಗಳ ಡೆಕೋರೋಟರ್ ನಿಂದ ಆದ ಅಚಾತುರ್ಯವೋ ಅಥವಾ ಯಾರಿಗೆ ಗೊತ್ತಾಗುತ್ತೆ ಎಂಬ ಉಡಾಫೆಯೋ ಅಥವಾ ಉದ್ದೇಶಪೂರ್ವಕವೋ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತಿಲ್ಲ. ಆದರೆ ವಿದ್ಯುತ್ ಕಳ್ಳತನದ ಆರೋಪದದಲ್ಲಿ ಬೆಸ್ಕಾಂ ಅಧಿಕಾರಿಗಳು ಕುಮಾರಸ್ವಾಮಿ ಮನೆಗೆ ಆಗಮಿಸಿ ಮಹಜರ್ ನಡೆಸಿದ್ದಂತೂ ಸತ್ಯ.