28 ಸ್ಥಾನ ಗೆಲ್ಲದಿದ್ದರೆ ರಾಜ್ಯ ಬಿಜೆಪಿಯಲ್ಲಿ ಏನಾದರೂ ಬದಲಾವಣೆ ಆಗಲಿವೆಯೇ ಎಂದು ಪತ್ರಕರ್ತರು ಕೇಳಿದಾಗ ಬದಲಾವಣೆ ಅಗಲು ಅಲ್ಲಿ ಉಳಿದಿರೋದಾದರೂ ಏನು? ಯಾರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ ಅಂತ ವ್ಯಂಗ್ಯವಾಗಿ ಹೇಳಿದರು. ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಸವದಿ ಹಾಗೆ ಹೇಳಿದರೋ ಅಥವಾ ಅವರ ಟಾರ್ಗೆಟ್ ಬೇರೆ ನಾಯಕರಾಗಿದ್ದರೋ ಗೊತ್ತಾಗಲಿಲ್ಲ.