ವಿಧಾನ ಸಭೆಯಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಸಭಾಧ್ಯಕ್ಷನ ಸ್ಥಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಸಲ್ಲಿಸುತ್ತಾರೆಯೇ ಹೊರತು ವ್ಯಕ್ತಿಗಲ್ಲ ಎಂದು ಅವರು ಹೇಳಿದರು. ಜಮೀರ್ ಅವರಿಗೆ ಯಾವುದೇ ಸಮುದಾಯದ ಉಸ್ತುವಾರಿ ವಹಿಸಿಲ್ಲ, ಅವರು ತಮ್ಮ ಅಂತರಾಳದ ಮಾತರುಗಳನ್ನಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ವಿಜಯೇಂದ್ರ ಹೇಳಿದರು.