ದುಂಡಶಿ ಕಾಂಗ್ರೆಸ್ ಸಮಾವೇಶದಲ್ಲಿ ಹೆಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಪ್ರಕಾಶ್ ರಾಠೋಡ್ ಮೊದಲಾದವರು ಸೇರಿದ್ದರು. ವೇದಿಕೆ ಮೇಲೆ ಹಿಂದೆ ಕುಳಿತಿದ್ದ ಮುಖಂಡರೊಬ್ಬರು ಶಿವಕುಮಾರ್ ಭುಜ ತಟ್ಟಿ ನಮಸ್ಕರಿಸುತ್ತ ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಾರೆ, ಅದರೆ ಶಿವಕುಮಾರ್ ಮುಗುಳ್ನಗುವ ಕೆಲಸವನ್ನೂ ಮಾಡಲ್ಲ!