ಒಂದೇ ಸಾಲಿನಲ್ಲಿ ಕುಳಿತಿದ್ದರೂ ಶೆಟ್ಟರ್-ಬೊಮ್ಮಾಯಿ-ಸದಾನಂದಗೌಡ ಸ್ವಲ್ಪ ಹೊತ್ತಿನವರೆಗೆ ಪರಸ್ಪರ ಇಗ್ನೋರ್ ಮಾಡುತ್ತಾರೆ. ಕಾರಣ ಏನು ಅಂತ ಕನ್ನಡಿಗರಿಗೆಲ್ಲ ಗೊತ್ತು. ಒಬ್ಬರು ಬಲಕ್ಕೆ ತಿರುಗಿದಾಗ ಇನ್ನೊಬ್ಬರು ಎಡಕ್ಕೆ ತಿರುಗೋದು, ಮುಂದಕ್ಕೆ ಬಾಗಿದಾಗ ಹಿಂದಕ್ಕೆ ವಾಲುವುದು-ಹೀಗೆ ಕಣ್ಣಾಮುಚ್ಚಾಲೆ ಆಟ ನಡೆಯುತ್ತದೆ. ಆದರೆ ಆಟವನ್ನು ಬಹಳ ಸಮಯದವರೆಗೆ ಆಡಲಾಗದು ಅಂತ ಬೊಮ್ಮಾಯಿಯವರಿಗೆ ಮೊದಲು ಮನವರಿಕೆಯಾಗುತ್ತದೆ