ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಕೇಂದ್ರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರದಿದ್ದರೆ ನಿಖಿಲ್ ಚನ್ನಪಟ್ಟಣದಿಂದ ಸ್ಪರ್ಧಿಸುವ ಪ್ರಶ್ನೆ ಏಳುತ್ತಿರಲಿಲ್ಲ, ಇಲ್ಲಿನ ಉಪ ಚುನಾವಣೆಗೆ ನಿಖಿಲ್ ನನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿಸಬೇಕೆಂದು ಹೇಳಿದ್ದು ತಾನು ಎಂದ ದೇವೇಗೌಡ, ಎಲ್ಲ ಮುಖಂಡರು ತನ್ನ ನಿರ್ಧಾರವನ್ನು ಒಪ್ಪಿದ್ದಾರೆ, ಒಬ್ಬ ಅತ್ಯುತ್ತಮ ನಾಯಕನಾಗುವ ಲಕ್ಷಣಗಳು ನಿಖಿಲ್​ನಲ್ಲಿವೆ ಅಂತ ಹೇಳಿದರು.