ಡಿಕೆ ಸುರೇಶ್- ಸಂಸದ

ನಮ್ಮ ತೆರಿಗೆಯಲ್ಲಿ ನಮ್ಮ ಯೋಗ್ಯ ಪಾಲು ಸಿಕ್ಕರೆ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಗಳಿಗೆ ಗೃಹ ಲಕ್ಷ್ಮಿ ಯೋಜೆನೆ ಅಡಿ ನೀಡಲಾಗುತ್ತಿರುವ ಮಾಹೆಯಾನ ರೂ. 2,000 ಸಹಾಯಧನವನ್ನು ರೂ. 4.000 ಗಳಿಗೆ ಹೆಚ್ಚಿಸಲು ಯಾವುದೇ ಅಭ್ಯಂತರವಿರಲ್ಲ ಎಂದು ಸುರೇಶ್ ಹೇಳಿದರು.