ಎಸ್ಐಟಿ ಗೃಹಖಾತೆಯ ಒಂದು ಕಾನೂನಾತ್ಮಕ ಅಂಗ, ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು, ಅವರಿಗೆ ಎಲ್ಲ ಗೊತ್ತಿದೆ, ಅದು ಮಾಡುತ್ತಿರುವ ತನಿಖೆ ಮುಗಿದು ವರದಿ ಸರ್ಕಾರಕ್ಕೆ ಸಿಕ್ಕ ಬಳಿಕ ಅದು ಸಾರ್ವಜನಿಕ ವಲಯಕ್ಕೂ ಲಭ್ಯವಾಗುತ್ತದೆ. ಆಗ ಟೀಕೆ-ಟಿಪ್ಪಣಿ, ವಿಶ್ಲೇಷಣೆ ಮಾಡಲಿ, ಯಾರೂ ಬೇಡ ಅನ್ನುತ್ತಾರೆ? ಎಂದು ಪರಮೇಶ್ವರ್ ಹೇಳಿದರು