ಗೃಹ ಸಚಿವ ಜಿ ಪರಮೇಶ್ವರ್

0 seconds of 2 minutes, 33 secondsVolume 0%
Press shift question mark to access a list of keyboard shortcuts
00:00
02:33
02:33
 

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಸಲ್ಲಿಸುವ ಅವಶ್ಯಕತೆಯಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ಹೈಕಮಾಂಡ್ ಸಿಎಂ ಮಾತನ್ನು ಅಂಗೀಕರಿಸಿದೆ ಮತ್ತು ರಾಜ್ಯ ಸಚಿವ ಸಂಪುಟ ಸಹ ಅವರ ಮಾತನ್ನು ಅನುಮೋದಿಸಿದೆ ಎಂದು ಪರಮೇಶ್ವರ್ ಹೇಳಿದರು.