ಮುಖ್ಯಮಂತ್ರಿ ಸಿದ್ದರಾಮಯ್ಯ

ಸರ್ಕಾರದ ಬೊಕ್ಕಸದಲ್ಲಿ ದುಡ್ಡೇ ಇಲ್ಲ, ಎಲ್ಲಿಂದ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹ 10,000 ಎಲ್ಲಿಂದ ಕೊಡುತ್ತಾರೆ ಅಂತ ವಿರೋಧ ಪಕ್ಷಗಳು ಗೇಲಿ ಮಾಡುತ್ತಿವೆ ಅಂದಾಗ ಮುಖ್ಯಮಂತ್ರಿ ಸಮಂಜಸ ಸಮರ್ಥನೆ ನೀಡಲ್ಲ. ಅವರಿಗೆ ₹ 8,000 ಸಿಗುತ್ತಿದೆ, ಇನ್ಸೆನ್ಟಿವ್ ಮೂಲಕ ₹2,000 ಸಿಗುತ್ತದೆ, ಯಾರಿಗಾದರೂ ಇನ್ಸೆನ್ಟಿವ್ ಸಿಗದಿದ್ದರೆ ಅದನ್ನು ಅವರಿಗೆ ತಲುಪಿಸುವ ಕೆಲಸ ಸರ್ಕಾರದಿಂದ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ.