ಕೆಪಿಸಿಸಿ ಅಧ್ಯಕ್ಷ ಅಹಿಂದ ವರ್ಗಕ್ಕೆ ಸೇರಿವರನ್ನ ಪರಿಗಣಿಸಲಾಗುತ್ತೋ ಅಥವಾ ಮುಂದುವರಿದ ಸಮುದಾಯವೊಂದರ ನಾಯಕನಿಗೆ ಪಟ್ಟ ನೀಡಲಾಗುತ್ತೋ ಅನ್ನೋದು ಮುಖ್ಯವಲ್ಲ, ಅಧ್ಯಕ್ಷನಾದವನಿಗೆ ಎಲ್ಲ ಸಮುದಾಯಗಳ ಮತ ಸೆಳೆಯುವ ಸಾಮರ್ಥ್ಯ ಇರಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.