Mysore Dasara: ಅವರ ಮಾತಿನಿಂದ ಹೊಸ ಜವಾಬ್ದಾರಿ ಬೇಕಿಲ್ಲ ಅಥವಾ ಅದಕ್ಕೆ ಅವರು ತಯಾರಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ಬಿಜೆಪಿ ವರಿಷ್ಠರು, ರಾಜ್ಯ ಬಿಜೆಪಿ ಬಗ್ಗೆ ನಿರ್ಲಕ್ಷ್ಯ ಭಾವ ತಳೆದಿದ್ದು, ರಾಜ್ಯಾಧ್ಯಕ್ಷರ ಜೊತೆ ವಿರೋಧ ಪಕ್ಷದ ನಾಯಕನ ಆಯ್ಕೆಗೂ ಮುಂದಾಗುತ್ತಿಲ್ಲ.