ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆಯೇ ಅನ್ನೋದು ರಾಜ್ಯದಲ್ಲಿ ಪ್ರತಿದಿನ ಚರ್ಚೆ ಆಗುತ್ತಿರುವ ವಿಷಯ. ಸಾಧ್ಯತೆಯ ಬಗ್ಗೆ ಗುರೂಜಿ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದಿದ್ದೇ. ಅವರು ಮುಖ್ಯಮಂತ್ರಿ ಆಗಬೇಕು ಅನ್ನೋದೇ ನಮ್ಮೆಲ್ಲರ ಬಯಕೆಯಾಗಿದೆ, ಗುರುಗಳ ದಯೆಯಿಂದ ಶಿವಕುಮಾರ್ ಸಿಎಂ ಆಗಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದು ಗುರೂಜಿ ಹೇಳಿದರು.