ಮಾಜಿ ಬಿಜೆಪಿ ಶಾಸಕ ವಿಜುಗೌಡ ಪಾಟೀಲ್

ಪಂಚಮಸಾಲಿ ಸಮಾಜವೆಂದರೆ ಬಸನಗೌಡ ಯತ್ನಾಳ್ ಒಬ್ಬರೇ ಅಲ್ಲ, ತಾವೆಲ್ಲ ಪಂಚಮಸಾಲಿಗಳೇ ಎಂದು ಹೇಳಿದ ವಿಜುಗೌಡ ಪಾಟೀಲ್, ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯತ್ನಾಳ್ ಅಲ್ಲಿನ ಶಾಸಕ ಎಂಬಿ ಪಾಟೀಲ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ, ಕ್ಷೇತ್ರದಲ್ಲಿ 60 ಸಾವಿರಕ್ಕಿಂತ ಹೆಚ್ಚು ಪಂಚಮಸಾಲಿಗಳಿದ್ದರೂ ಕೇವಲ 3 ಸಾವಿರದಷ್ಟಿರುವ ಕೂಡು ಒಕ್ಕಲಿಗ ಪಂಗಡ ಪ್ರತಿನಿಧಿಸುವ ಎಂಬಿ ಪಾಟೀಲ್ ಗೆಲ್ಲೋದಿಕ್ಕೆ ಯತ್ನಾಳ್ ಕಾರಣ ಎಂದು ವಿಜುಗೌಡ ಹೇಳಿದರು.