ಅಧ್ಯಕ್ಷ ಮೊಹ್ಮದ್ ಮೊಯಿಝು ಅವರನ್ನು ಬೀಳ್ಕೊಟ್ಟ ನಂತರ ಸಿದ್ದರಾಮಯ್ಯರನ್ನು ಕಳಿಸಲು ಮುಖ್ಯಮಂತ್ರಿಯವರ ಕಾರಿನವರೆಗೆ ಬಂದ ರಾಜ್ಯಪಾಲರು ಬಹಳ ಆತ್ಮೀಯ ಮತ್ತು ಅಹ್ಲಾದಕರ ರೀತಿಯಲ್ಲಿ ಮಾತಾಡಿದರು. ಮುಖ್ಯಮಂತ್ರಿಯವರೊಂದಿಗೆ ಸಚಿವ ಡಾ ಎಂಸಿ ಸುಧಾಕರ್ ನಿಂತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.