ಡಿಸೆಂಬರ್-ಜನೆವರಿ ಕಳೆದರೆ ತಿನ್ನಲು ಕೂಳು ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ. ಪರಿಸ್ಥಿತಿ ಹೀಗಿರುವಾಗ, ಧನಂಜಯ ಮುಂಡರಗಿಯ ರಾಜಕುಮಾರನಂತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಮೇಲಧಿಕಾರಿಗಳು, ಶಾಸಕರು ಅಥವಾ ಸಚಿವರು ಪ್ರಶ್ನಿಸಿದರೆ ಅವನಲ್ಲಿ ಉತ್ತರ ರೆಡಿ ಇರುತ್ತದೆ: ಊರವರು ಆಚರಿಸಿದ್ದಾರೆ, ನಾನಲ್ಲ!