ಕರ್ನಾಟದ ಕಾಂಗ್ರೆಸ್ ಕೂಡಲೇ ಮೈಕ್ರೋಬ್ಲಾಗಿಂಗ್ ಎಕ್ಸ್ ನ ತನ್ನ ಹ್ಯಾಂಡಲ್ ನಿಂದ, ಕುಮಾರಸ್ವಮಿಯವರು ಸೋಲಿನ ಭೀತಿಯಿಂದ ಮತದಾರರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ, ಮಾಂಸ ಮತ್ತು ಮದ್ಯದ ಅಮಲು ಚುನಾವಣಾ ಆಯೋಗದ ಮೂಗಿಗೆ ಅಡರುತ್ತಿಲ್ಲವೇ ಅನ್ನೋ ಅರ್ಥದ ಟ್ವೀಟ್ ಮಾಡಿತ್ತು.