ಶಾಸಕ ಕೋನರೆಡ್ಡಿ ಕೇವಲ ತನ್ನೊಂದಿಗೆ ಮಾತಾಡಿದ ಗ್ರಾಮಸ್ಥನ ಮೇಲೆ ಮಾತ್ರ ಗರಂ ಅಗಲ್ಲ. 360 ಡಿಗ್ರಿ ಕ್ರಿಕೆಟರ್ ಎಬಿ ಡಿ ವಿಲಿಯರ್ಸ್ ಮತ್ತು ಸೂರ್ಯ ಕುಮಾರ್ ಯಾದವ್ ರಂತೆ ತಮ್ಮ ಬಲ, ಎಡ ಮತ್ತು ಹಿಂದಿರುವ ಗ್ರಾಮಸ್ಥರೆಲ್ಲರ ಮೇಲೆ ರೇಗುತ್ತಾರೆ. ಸಿದ್ದರಾಮಯ್ಯ ಸಂಪುಟ ವಿಸ್ತರಿಸಿದಲ್ಲಿ ಮಂತ್ರಿ ಸ್ಥಾನ ಸಿಗಬಹುದೆಂದು ಕೋನರೆಡ್ಡಿ ಅಂದುಕೊಂಡಿರುವಾಗ ಜನ ಹೀಗೆ ಮಾತಾಡಿದರೆ ಹೇಗೆ ಸ್ವಾಮಿ?