ಪ್ರಿಯಾಂಕ್ ಖರ್ಗೆ, ಸಚಿವ

ಎಐಸಿಸಿ ಅಧ್ಯಕ್ಷರಾಗಲೀ ಅಥವಾ ರಾಹುಲ್ ಗಾಂದಿಯವರಾಗಲೀ ಯಾವುದೇ ಕಾಂಗ್ರೆಸ್ ಧುರೀಣನನ್ನು ಅಯೋಧ್ಯೆಗೆ ಹೋಗದಂತೆ ತಡೆದಿಲ್ಲ, ಉತ್ತರ ಪ್ರದೇಶದ ಪಿಸಿಸಿ ಪದಾಧಿಕಾರಿಗಳು ಮಂದಿರಕ್ಕೆ ಹೋಗುತ್ತಿದ್ದಾರೆ, ಧರ್ಮ, ದೇವರು, ನಿಷ್ಠೆ-ವೈಯಕ್ತಿಕ ವಿಚಾರಗಳು, ಆಸ್ತಿಕರು ಮಂದಿರಗಳಿಗೆ ಹೋದರೆ ನಾಸ್ತಿಕರು ಹೋಗುವುದಿಲ್ಲ ಎಂದು ಖರ್ಗೆ ಹೇಳಿದರು.