ಹಗರಣಗಳಿಂದ ಸರ್ಕಾರ ಉರುಳಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಹಗರಣಗಳು ನಡೆದರೂ ಅವರು ಅವಧಿ ಪೂರೈಸಿದರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆಯೇ ಹೊರತು ಯಾವುದನ್ನೂ ಸಾಬೀತು ಮಾಡಿಲ್ಲ, ಹಾಗಾಗಿ ಸರ್ಕಾರ ಉರುಳುವ ಚಾನ್ಸೇ ಇಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.